ಅಭಿವೃದ್ದಿ ಮತ್ತು ಹಿಂದುತ್ವ ನನ್ನ ಮೊದಲ ಆಯ್ಕೆ – ಸಚಿವ ವಿ. ಸುನೀಲ್ ಕುಮಾರ್

ಮನೆಯ ನಿರ್ಮಾಣ ವೆಚ್ಚ ಎಲ್ಲಿಂದ ಹಣ ತಂದಿದ್ದು ಎಂದು ಎಲ್ಲ ವಿವರ ನೀಡಿದ್ದೇನೆ. ನಾನು ಕೊಟ್ಟಿರುವ ವಿವರ ಅವರಿಗೆ ಸಮಾಧಾನವಾಗಿದೆ ಎಂದು ಭಾವಿಸುತ್ತೇನೆ, ನಾವು ವಿಚಾರಣೆಗೆ ಕರೆದರೆ ಬರಬೇಕು ಎಂದು ಹೇಳಿ ಹೋಗಿದ್ದಾರೆ, ನನಗೆ ನೊಟೀಸ್ ಏನೂ ಕೊಟ್ಟಿಲ್ಲ, ನಮ್ಮ ಮನೆಯ ವಿಚಾರಕ್ಕೆ ಇಡಿ ಅಧಿಕಾರಿಗಳು ಬಂದಿದ್ದು ಎಂದರು.

ಇಡಿ ಅಧಿಕಾರಿಗಳು ಮನೆ ಶೋಧಿಸಿದ್ದಾರೆ, ನನ್ನ ಸೋದರ ಮತ್ತು ಸೋದರಿಯ ಮನೆಯನ್ನೂ ಶೋಧಿಸಿದ್ದಾರೆ, ಅವರು ನಿರೀಕ್ಷೆ ಇಟ್ಟುಕೊಂಡು ಬಂದಿದ್ದಕ್ಕೆ ತಕ್ಕಂತೆ ಅವರಿಗೆ ಏನೂ ಸಿಗಲಿಲ್ಲ, ಎಲ್ಲ ವಿವರ ನೀಡಿದ್ದು ಅವರಿಗೆ ಸಮಾಧಾನವಾಗಿದೆ ಎಂದು ಭಾವಿಸುತ್ತೇನೆ, ಅವರು ಕರೆದರೆ ಹೋಗುತ್ತೇನೆ ಎಂದು ಹೇಳಿದರು.

 

ಮನೆಯ ನಿರ್ಮಾಣ ವೆಚ್ಚ ಎಲ್ಲಿಂದ ಹಣ ತಂದಿದ್ದು ಎಂದು ಎಲ್ಲ ವಿವರ ನೀಡಿದ್ದೇನೆ. ನಾನು ಕೊಟ್ಟಿರುವ ವಿವರ ಅವರಿಗೆ ಸಮಾಧಾನವಾಗಿದೆ ಎಂದು ಭಾವಿಸುತ್ತೇನೆ, ನಾವು ವಿಚಾರಣೆಗೆ ಕರೆದರೆ ಬರಬೇಕು ಎಂದು ಹೇಳಿ ಹೋಗಿದ್ದಾರೆ, ನನಗೆ ನೊಟೀಸ್ ಏನೂ ಕೊಟ್ಟಿಲ್ಲ, ನಮ್ಮ ಮನೆಯ ವಿಚಾರಕ್ಕೆ ಇಡಿ ಅಧಿಕಾರಿಗಳು ಬಂದಿದ್ದು ಎಂದರು.

ಇಡಿ ಅಧಿಕಾರಿಗಳು ಮನೆ ಶೋಧಿಸಿದ್ದಾರೆ, ನನ್ನ ಸೋದರ ಮತ್ತು ಸೋದರಿಯ ಮನೆಯನ್ನೂ ಶೋಧಿಸಿದ್ದಾರೆ, ಅವರು ನಿರೀಕ್ಷೆ ಇಟ್ಟುಕೊಂಡು ಬಂದಿದ್ದಕ್ಕೆ ತಕ್ಕಂತೆ ಅವರಿಗೆ ಏನೂ ಸಿಗಲಿಲ್ಲ, ಎಲ್ಲ ವಿವರ ನೀಡಿದ್ದು ಅವರಿಗೆ ಸಮಾಧಾನವಾಗಿದೆ ಎಂದು ಭಾವಿಸುತ್ತೇನೆ, ಅವರು ಕರೆದರೆ ಹೋಗುತ್ತೇನೆ ಎಂದು ಹೇಳಿದರು.