ಶಿವಮೊಗ್ಗ : ಡಿಸೆಂಬರ್ ೩೧ಕ್ಕೆ ಬಂದ್ ಮಾಡಲೇ ಬೇಕು. ಅದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಓಡಾಡುತ್ತಿದ್ದೇವೆ. ಇಡೀ ನಾಡಿನ ಕನ್ನಡಿಗರ ಬಂದ್. ನಾಡಿನ ಪ್ರೇಮವನ್ನು ಕೇಂದ್ರ ಸರಕಾರಕ್ಕೆ ತೋರಿಸುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಎಂಇಎಸ್ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯ್ತು. ಈ ಪ್ರತಿಭಟನೆಯಲ್ಲಿ ಪ್ರವೀಣ್ ಶೆಟ್ಟಿ ಪಾಲ್ಗೊಂಡು, ಎಂಇಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ರು. ಡಿಸೆಂಬರ್ ೩೧ರಂದು ಕರೆ ನೀಡಿರುವ ಬಂದ್, ಕನ್ನಡಿಗರ ಬಂದ್.. ಸಂಪೂರ್ಣ ಬಂದ್ ಆಗಲೇ ಬೇಕು ಎಂದು ಅವರು ಹೇಳಿದ್ರು.
.jpg)
.jpg)
.jpg)
.jpg)
.jpg)
.jpg)
