ಸರ್ಕಾರದ ಕೆಲಸ ದೇವರ ಕೆಲಸ ಅಂತಾರೆ. ಆದ್ರೆ ಅದ್ಯಾಕೋ ಕೆಲ ಅಧಿಕಾರಿಗಳಿಗೆ ಈ ಮಾತು ಮನಸ್ಸಿಗೆ ನಾಟಿಲ್ಲ ಅಂತ ಕಾಣ್ಸುತ್ತೆ.
ಈ ಮಾತು ಯಾಕಪ್ಪ ಅಂದ್ರೆ, ಮಲವಗೊಪ್ಪದ ಆರ್ಟಿಒ ಕಚೇರಿ ಎದುರು ಬೆಳಗ್ಗೆ ೯ ಗಂಟೆಯಿAದ ೧೨ ಗಂಟೆಯವರೆಗೂ ವಾಹನ ಸವಾರರು ಅಧಿಕಾರಿಗಳಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ.
೧೨ ಗಂಟೆಯಾದ್ರೂ ಅಧಿಕಾರಿಗಳು ಕಚೇರಿಯತ್ತ ತಲೆ ಹಾಕಿಲ್ಲ ಅಂತ ಚಾಲನಾ ಪರವಾನಗಿ ಪರೀಕ್ಷೆಗೆ ಬಂದವರು ಆಕ್ರೋಶ ಹೊರಹಾಕಿದ್ದಾರೆ.