ಶಿವಮೊಗ್ಗ : ಮೈಸೂರು ನಂತರ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ದಸರಾ ನಡೆಯುತ್ತದೆ. 9 ದಿನಗಳ ಕಾಲ ನಡೆಯುವ ದಸರಾದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತೆ. ಇಷ್ಟೆಲ್ಲಾ ಮಾಡಲು ಕೋಟಿ ಕೋಟಿ ಖರ್ಚು ಕೂಡ ಆಗುತ್ತೆ. ಆದ್ರೀಗ ಶಿವಮೊಗ್ಗ ದಸರಾಕ್ಕೆ ರಾಜ್ಯ ಸರ್ಕಾರದಿಂದ ಭರ್ತಾಯಿದ್ದ 1 ಕೋಟಿ ಅನುದಾನ ಈ ಬಾರಿ ರ್ತಾಯಿಲ್ಲ ಎಂದು ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ಕಿಡಿಕಾರಿದ್ರು.
ಮುಂದುವರೆದು ಮಾತನಾಡಿದ ಅವರು, ದಸರಾಗೆ 1 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಮಾತು ತಪ್ಪಿದ್ದಾರೆ. ಇದು ನಾಡದ್ರೋಹಿ ಸರ್ಕಾರ. ಪಾಲಿಕೆಯಿಂದಲೇ ದಸರಾದ ಸಂಪೂರ್ಣ ಖರ್ಚು ನೋಡಿಕೊಂಡ್ರೆ, ಜನರ ಮೂಲಭೂತ ಸೌಕರ್ಯಗಳಿಗೆ ಖರ್ಚು ಮಾಡಲು ಹಣ ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
.jpg)
.jpg)
.jpg)
.jpg)
.jpg)
.jpg)
